Friday, May 6, 2011

ಗೋ ವಂದನ ಲೋಕಾರ್ಪಣೆ

ಚಿತ್ರಭಾರತೀ ಪ್ರಕಾಶನದ ಮೊದಲಪುಷ್ಪ ಗೋವಂದನ ಲೋಕರ್ಪನೆಯು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಗೋಕರ್ಣದ ಅಶೋಕ ವನದಲ್ಲಿ ನಡೆದ ವಿರಾಟ್ ಪೂಜೆಯ ಶುಭ ಸಂಧರ್ಭದಲ್ಲಿ ಲೋಕರ್ಪನೆಯಾಯಿತು .ಕವಿ ಓಹಿಲೇಶ್ವರ ,ಚಿತ್ರಭಾರತೀ ಪ್ರಧಾನ ವಿನಯ್ ಕಬ್ಬಿನಗದ್ದೆ ,ಸಹಸ್ರ ಸಹಸ್ರ ಶ್ರೀ ಗುರುಭಕ್ತರು ಉಪಸ್ತಿತರಿದ್ದರು..